seekho
ದುರ್ಗದ ವೀರ ಮದಕರಿ ನಾಯಕ !
Knowledge
ಏಳು ಸುತ್ತಿನ ಚಿತ್ರದುರ್ಗದ ಅಬೇಧ್ಯ ಕೋಟೆಯ ಅಪ್ರತಿಮ ವೀರ , ಹೈದರಾಲಿ ಎದುರು ಸಿಂಹದಂತೆ ಗರ್ಜಿಸಿದ ಕೆಚ್ಚೆದೆಯ ಕನ್ನಡಿಗ ವೀರಮದಕರಿ ನಾಯಕನ ಶೌರ್ಯ ಮತ್ತು ಬಲಿದಾನದ ಚರಿತ್ರೆ ನಿಜಕ್ಕೂ ಪ್ರತಿಯೊಬ್ಬ ಕನ್ನಡಿಗರಿಗೆ ಸ್ಪೂರ್ತಿ.